PM Kisan 20ನೇ ಕಂತು ಬಿಡುಗಡೆ: ಈ 7 ಕೆಲಸಗಳನ್ನು ಮರೆತರೆ ಹಣ ಬರುವ ಗ್ಯಾರಂಟಿ ಇಲ್ಲ! ಇಲ್ಲಿದೆ ಸಂಪೂರ್ಣ ಮಾಹಿತಿ..!
PM Kisan Yojana 20th Instalment: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 20ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ರೈತರ ಖಾತೆಗೆ ಜಮಾ ಮಾಡಲಿದೆ. ರೈತರಿಗೆ ಪ್ರತಿ ವರ್ಷ ₹6,000 ಸಹಾಯಧನವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಈ ಯೋಜನೆಯಡಿ ಈಗಾಗಲೇ 19 ಕಂತುಗಳನ್ನು ಬಹುಮಾನವಾಗಿ ಹಂಚಲಾಗಿದ್ದು, ಇದೀಗ 20ನೇ ಕಂತಿಗಾಗಿ ತಯಾರಿ ನಡೆಯುತ್ತಿದೆ. ಆದರೆ ಈ ಬಾರಿ ಸಹಾಯಧನ ಪಡೆಯಲು ರೈತರು ಕೆಲವೊಂದು ಪ್ರಮುಖ ಕೆಲಸಗಳನ್ನು ಮಾಡಲೇಬೇಕು. ಇಲ್ಲವಾದರೆ ಹಣ ಜಮಾಗೊಳ್ಳದೆ ವಂಚಿತರಾಗಬಹುದು. ಯಾವುವು … Read more
