PAN Card Alert: ಸೆಪ್ಟೆಂಬರ್ 15ರೊಳಗೆ ಸರಿಪಡಿಸಿಲ್ಲ ಅಂದ್ರೆ ಬ್ಯಾಂಕ್ ಖಾತೆ ಬಂದ್ ಆಗಬಹುದು!

PAN Card

Pan Card: ಪ್ಯಾನ್ ಕಾರ್ಡ್‌ನಲ್ಲಿ ತಿದ್ದುಪಡಿಗಳು ಅಗತ್ಯವಿದ್ದರೆ, ಸೆಪ್ಟೆಂಬರ್ 15ರೊಳಗೆ ಸರಿಪಡಿಸಬೇಕು. ಪ್ಯಾನ್ ಕಾರ್ಡ್ ಇಲ್ಲದೆ ಹಣಕಾಸಿನ ವ್ಯವಹಾರಗಳು ಸ್ಥಗಿತಗೊಳ್ಳಬಹುದು. ಆನ್‌ಲೈನ್ ಮೂಲಕ ಸುಲಭವಾಗಿ ತಿದ್ದುಪಡಿಗಳನ್ನು ಮಾಡಬಹುದು. PAN Card: ಪ್ಯಾನ್ ಕಾರ್ಡ್‌ವನ್ನ ಕೇವಲ ಗುರುತಿನ ಚೀಟಿ ಎಂದು ನಿರ್ಲಕ್ಷ್ಯ ಮಾಡುವವರ Sankhye ಇನ್ನೂ ಕಡಿಮೆಯಾಗಿಲ್ಲ. ಆದರೆ ಇಂದಿನ ಆರ್ಥಿಕ ವ್ಯವಸ್ಥೆಯಲ್ಲಿ ಪ್ಯಾನ್ ಇಲ್ಲದಿರುವುದು ನೇರವಾಗಿ ಹಣಕಾಸು ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ. ಆದಾಯ ತೆರಿಗೆ ಪಾವತಿಯಿಂದ ಆರಂಭಿಸಿ, ₹50,000ಕ್ಕಿಂತ ಹೆಚ್ಚು ಹಣ ಜಮಾ ಅಥವಾ ಉಚಿತಪಡಿಸಿಕೊಳ್ಳುವ … Read more

BPL CARD Canceled: ಒಂದೇ ಮನೆಯಲ್ಲಿ ಎರಡು ರೇಷನ್ ಕಾರ್ಡ್ ಹೊಂದಿದ್ದೀರಾ? ನಿಮಗಾಗಿ ಇಲ್ಲಿದೆ ಮಹತ್ವದ ಮಾಹಿತಿ.

BPL CARD Canceled

BPL CARD Canceled ಪ್ರಮುಖ ದಾಖಲೆಗಳಲ್ಲಿ ಒಂದಾದ ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ಇದರ ಕುರಿತು ಸರ್ಕಾರವು ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಅದೇನೆಂದರೆ ಅನರ್ಹ ರೇಷನ್ ಕಾರ್ಡುಗಳನ್ನು ರದ್ದು ಮಾಡುವ ಕುರಿತು. ಈ ಒಂದು ಲೇಖನದಲ್ಲಿ ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ; ಅನರ್ಹ … Read more

PM Surya Ghar Yojana Online Apply: ಸರ್ಕಾರದಿಂದ ಮನೆ ಮನೆಗೆ ಉಚಿತ ಸೋಲಾರ್ ವಿದ್ಯುತ್, ಅರ್ಜಿ ಸಲ್ಲಿಕೆ ಹಾಗೂ ಇತರ ಉಪಯುಕ್ತ ಮಾಹಿತಿ..!

Solar Electricity Subsidy

PM Surya Ghar Yojana Online Apply: ಸರ್ಕಾರದಿಂದ ಮನೆ ಮನೆಗೆ ಉಚಿತ ಸೋಲಾರ್ ವಿದ್ಯುತ್, ಅರ್ಜಿ ಸಲ್ಲಿಕೆ ಹಾಗೂ ಇತರ ಉಪಯುಕ್ತ ಮಾಹಿತಿ..!ನಿಮ್ಮ ಮನೆಗೆ ಸೋಲಾರ್ ವಿದ್ಯುತ್ ಅಳವಡಿಸಿಕೊಳ್ಳಲು ಬಯಸುತ್ತಿದ್ದೀರಾ, ಅಂತವರಿಗಾಗಿ ಇಲ್ಲಿದೆ ಮಹತ್ವದ ಯೋಜನೆಯದ ಸೂರ್ಯ ಘರ್ ಯೋಜನೆಯಡಿ ಉಚಿತ ಸೋಲಾರ್ ವಿದ್ಯುತ್ ಅಳವಡಿಕೆಯ ಕುರಿತು ಸಂಪೂರ್ಣ ಮಾಹಿತಿ. ಇದೇ ರೀತಿಯ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ; ಸೂರ್ಯ ಘರ್ ಮುಪ್ತ್ ಬಿಜ್ಲಿ ಯೋಜನೆ. Solar … Read more

8th Pay Commission Latest Update: ಜನವರಿಯಿಂದ ವೇತನ ಏರಿಕೆ? ಸಂಪೂರ್ಣ ಮಾಹಿತಿ ಇಲ್ಲಿದೆ!

8th Pay Commission

8th Pay Commission ಕೇಂದ್ರ ಸರ್ಕಾರಿ ನೌಕರರು ಹಾಗೂ ನಿವೃತ್ತ ಪಿಂಚಣಿದಾರರಿಗೆ ಹೊಸ ಸಂಚಲನ ಮೂಡಿಸಿರುವ ವಿಷಯವೆಂದರೆ 8ನೇ ವೇತನ ಆಯೋಗದ ಶಿಫಾರಸುಗಳು. ಇದರಿಂದ ಕೇವಲ ವೇತನದಲ್ಲಿ ಮಾತ್ರವಲ್ಲದೆ, ಪಿಂಚಣಿ, ಭತ್ಯೆಗಳು, ಆರೋಗ್ಯ ಯೋಜನೆಗಳು ಮತ್ತು ಪಿಂಚಣಿ ಕೊಡುಗೆಗಳಲ್ಲಿ ಮಹತ್ವದ ಬದಲಾವಣೆಗಳ ನಿರೀಕ್ಷೆ ಮೂಡಿದೆ. ವೇತನ ಹೆಚ್ಚಳದ ಜೊತೆಗೆ, ಎನ್‌ಪಿಎಸ್ ಮತ್ತು ಸಿಜಿಎಚ್‌ಎಸ್ ಮೊದಲಾದ ಸೌಲಭ್ಯಗಳ ಮೇಲೂ ನೇರ ಪರಿಣಾಮ ಬೀರುತ್ತಿರುವ ಈ ಆಯೋಗ, ನೌಕರರ ಆರ್ಥಿಕ ಭದ್ರತೆ ಹಾಗೂ ನಿವೃತ್ತ ಜೀವನದ ಗುಣಮಟ್ಟವನ್ನು ಮತ್ತಷ್ಟು ಉತ್ತಮಗೊಳಿಸಲಿದೆ. … Read more

DCET Result 2025: ಡಿಸಿ ಇಟಿ ಫಲಿತಾಂಶ ಪ್ರಕಟ, ಇಲ್ಲಿಂದ ತಕ್ಷಣ ನೋಡಿ!

DCET Result 2025

DCET Result 2025 ಕರ್ನಾಟಕ ಎಂಜಿನಿಯರಿಂಗ್ ಲ್ಯಾಟರಲ್ ಎಂಟ್ರಿ ಪ್ರವೇಶ ಪರೀಕ್ಷೆ (DCET) 2025 ರ ಫಲಿತಾಂಶವನ್ನು ಬಹು ನಿರೀಕ್ಷಿತವಾಗಿ ರಾಜ್ಯದ ಅಭ್ಯರ್ಥಿಗಳು ಎದುರು ನೋಡುತ್ತಿದ್ದರು. ಡಿಪ್ಲೊಮಾ ಮುಗಿಸಿದ ನಂತರ ಇಂಜಿನಿಯರಿಂಗ್ ಕೋರ್ಸ್‌ಗೆ ನೇರವಾಗಿ 2ನೇ ವರ್ಷದ ಪ್ರವೇಶಕ್ಕಾಗಿ ಈ ಪರೀಕ್ಷೆ ಆಯೋಜಿಸಲಾಗುತ್ತದೆ. 2025ರ ಮೇ 31ರಂದು ನಡೆದ ಈ ಪರೀಕ್ಷೆಯಲ್ಲಿ ಭಾಗವಹಿಸಿದ ಸಾವಿರಾರು ಅಭ್ಯರ್ಥಿಗಳ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಜೂನ್ 24ರಂದು ಅಧಿಕೃತವಾಗಿ ಪ್ರಕಟಿಸಿದೆ. ಈ ಲೇಖನದಲ್ಲಿ ನೀವು DCET ಫಲಿತಾಂಶವನ್ನು ಎಲ್ಲಿ … Read more

Railway Ticket Rate Hike: ರೈಲ್ವೆ ಟಿಕೆಟ್ ದರ ಪರಿಷ್ಕರಣೆ ಜುಲೈ 1ರಿಂದ: ಎಷ್ಟು ಹೆಚ್ಚಾಗಿದೆ ಗೊತ್ತಾ?

Railway Ticket Rate Hike

Railway Ticket Rate Hike ರೈಲ್ವೆ ಇಲಾಖೆಯು ಜುಲೈ 1ರಿಂದ ಟಿಕೆಟ್ ದರಗಳನ್ನು ಪರಿಷ್ಕರಿಸಲು (Railway Ticket Fare Hike) ತೀರ್ಮಾನಿಸಿದೆ. ದೀರ್ಘ ದೂರ ಪ್ರಯಾಣಿಸುವವರಿಗೆ ಇದು ಹೊಸ ಬದಲಾವಣೆಯಾಗಿ ಬೀಳಲಿದೆ. ಸಾಮಾನ್ಯ ಹಾಗೂ ಎಕ್ಸ್‌ಪ್ರೆಸ್ ನಾನ್-ಎಸಿ ರೈಲಿನಲ್ಲಿ ಪ್ರತೀ ಕಿಲೋಮೀಟರ್‌ಗೂ 1 ಪೈಸೆ ಹೆಚ್ಚಳವಾಗಲಿದೆ. ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವವರಿಗೆ ಈ ಹೆಚ್ಚಳ 2 ಪೈಸೆಯಷ್ಟಾಗಲಿದೆ. ಆದರೆ 500 ಕಿಲೋಮೀಟರ್ ಒಳಗಿನ ಸೆಕೆಂಡ್ ಕ್ಲಾಸ್ ಪ್ರಯಾಣ ದರಗಳು ಹಳೆಹೀಗೆಯೇ ಉಳಿಯಲಿವೆ.ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ … Read more

Karnataka Rain: ಕರಾವಳಿ ಜಿಲ್ಲೆಗಳಲ್ಲಿ (Coastal Districts) ಮೂರು ದಿನ ಭಾರೀ ಮಳೆಯ ಮುನ್ಸೂಚನೆ, ಯೆಲ್ಲೋ ಅಲರ್ಟ್ (Yellow Alert) ಜಾರಿ

Karnataka Rain

Karnataka Rain: ಬೆಂಗಳೂರು, ಜೂನ್ 24: ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿ ಮುಂಗಾರು ಮಳೆಯ (Karnataka Rain) ತೀವ್ರತೆ ಹೆಚ್ಚಾಗಿದೆ. ಮುಂದಿನ ಮೂರು ದಿನಗಳಲ್ಲಿ ರಾಜ್ಯದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಕೆಲ ಜಿಲ್ಲೆಗಳಲ್ಲಿ ಬಿರುಗಾಳಿಯ ಜೊತೆಗೂಡಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ವಿಶೇಷವಾಗಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚು ಇರಬಹುದು. ಆದ್ದರಿಂದ ಜನರು ಎಚ್ಚರಿಕೆಯಿಂದ ಇರುವುದು ಉತ್ತಮ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ … Read more

Maalavya Rajayoga : ಅದೃಷ್ಟದ ಹೊಸ ಅಧ್ಯಾಯ: ಜೂನ್ 29ರಿಂದ ಈ 3 ರಾಶಿಯವರಿಗೆ ಧನಸಂಪತ್ತಿ ಮತ್ತು ಶ್ರೇಯಸ್ಸು!

Maalavya Rajayoga 2025 ಅದೃಷ್ಟದ ಹೊಸ ಅಧ್ಯಾಯ: ಜೂನ್ 29ರಿಂದ ಈ 3 ರಾಶಿಯವರಿಗೆ ಧನಸಂಪತ್ತಿ ಮತ್ತು ಶ್ರೇಯಸ್ಸು! ಜೂನ್ 29, 2025 ರಿಂದ ಚಂದ್ರಮಂಡಲದಲ್ಲಿ ಶುಕ್ರ ಗ್ರಹವು ಮಹತ್ವದ ಸ್ಥಾನಬದಲಾವಣೆಗೆ ಒಳಗಾಗುತ್ತಿದ್ದು, ಇದು ಮೂರು ಪ್ರಮುಖ ರಾಶಿಗಳಿಗೆ ಭಾಗ್ಯದ ಬಾಗಿಲು ತೆರೆಯಲಿರುವ ಸಮಯ. ಪ್ರಸ್ತುತ ಶುಕ್ರನು ಮೇಷ ರಾಶಿಯಲ್ಲಿ ಇರುವಾಗ, ಶೀಘ್ರದಲ್ಲೇ ತನ್ನದೇ ಆದ ರಾಶಿಯಾಗಿರುವ ವೃಷಭ ರಾಶಿಗೆ ಪ್ರವೇಶಿಸುತ್ತಾನೆ. ಇದರ ಫಲವಾಗಿ ಮಾಳವ್ಯ ರಾಜಯೋಗ (Maalavya Rajayoga) ಎಂಬ ಶ್ರೇಷ್ಠ ಯೋಗವು ಜುಲೈ 26 … Read more

Senior Citizen Savings Scheme: ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ (SCSS) – ಹಿರಿಯ ನಾಗರಿಕರಿಗೆ ಭದ್ರವಾದ ಬಂಡವಾಳ

Senior Citizen Savings Scheme

ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ (SCSS) – ಹಿರಿಯ ನಾಗರಿಕರಿಗೆ ಭದ್ರವಾದ ಬಂಡವಾಳ Senior Citizen Savings Scheme ವಯೋವೃದ್ಧರಾದ ನಂತರ ಆರ್ಥಿಕ ಭದ್ರತೆ ಅತ್ಯಂತ ಮುಖ್ಯವಾಗುತ್ತದೆ. ಆದ್ದರಿಂದಲೇ ಭಾರತದ ಸರ್ಕಾರ Senior Citizen Savings Scheme (SCSS) ಅನ್ನೋ ಉತ್ತಮ ಯೋಜನೆಯನ್ನು ಜಾರಿಗೆ ತಂದಿದೆ. ಈ ಲೇಖನದಲ್ಲಿ ನೀವು SCSS ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತೀರಿ – ಅರ್ಹತೆ, ಲಾಭಗಳು, ಬಡ್ಡಿದರ, ಮತ್ತು ಹೇಗೆ ಹೂಡಿಕೆ ಮಾಡಬೇಕು ಎಂಬ ಎಲ್ಲ ಮಾಹಿತಿಯನ್ನು ಸುಲಭವಾಗಿ ವಿವರಿಸಲಾಗಿದೆ. ಇದೇ ರೀತಿಯ … Read more

Minor Pan Card: 18 ವರ್ಷ ಒಳಗಿನ ಮಕ್ಕಳಿಗೂ ಪ್ಯಾನ್ ಕಾರ್ಡ್..! ಇಂದೇ ಅರ್ಜಿ ಸಲ್ಲಿಸಿ. ಇಲ್ಲಿದೆ ಸಂಪೂರ್ಣ ಮಾಹಿತಿ.

Minor Pan Card

Minor Pan Card: 18 ವರ್ಷ ಒಳಗಿನ ಮಕ್ಕಳಿಗೂ ಪ್ಯಾನ್ ಕಾರ್ಡ್..! ಇಂದೇ ಅರ್ಜಿ ಸಲ್ಲಿಸಿ. ಇಲ್ಲಿದೆ ಸಂಪೂರ್ಣ ಮಾಹಿತಿ.Minor Pan Card ಹೌದು ಸ್ನೇಹಿತರೆ, ನಿಮಗೆ ಗೊತ್ತಾ? 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರೆಗೂ ಈಗ ಪ್ಯಾನ್ ಕಾರ್ಡ್ ನೀಡಲಾಗುತ್ತದೆ. ಅನೇಕರಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅಂತವರು ಕೇವಲ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಪ್ಯಾನ್ ಕಾರ್ಡ್ ನೀಡಲಾಗುತ್ತದೆ ಎಂದು ಭಾವಿಸಿರುತ್ತಾರೆ. ಆದರೆ ಅದು ತಪ್ಪು. ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಇದರ … Read more