ಇನ್ಪೋಸಿಸ್ ಸಂಸ್ಥೆವರೇನು ಬೃಹಸ್ಪತಿಗಳಾ? -ಸಿಎಂ ಸಿದ್ದರಾಮಯ್ಯ.

Sudha Murty decline to take part in Karnataka caste survey

ಇತ್ತೀಚಿಗೆ ಕರ್ನಾಟಕದಲ್ಲಿ ಜಾತಿ ಗಣತಿ ತುಂಬಾ ಚುರುಕುಗೊಂಡಿದೆ, ಹಾಗೆಯೇ ಸರ್ಕಾರದ ನಿಯಮವನ್ನು ಪಾಲಿಸುತ್ತಾ ಕರ್ನಾಟಕ ಸರ್ಕಾರ ಆದೇಶದ ಮೇರೆಗೆ ಎಲ್ಲಾ ಪ್ರಾಥಮಿಕ ಶಿಕ್ಷಕ ಶಿಕ್ಷಕಿಯರು ಜಾತಿ ಗಣತಿ ಮಾಡುವಲ್ಲಿ ಪಾಲ್ಗೊಂಡು ಸುಭಿಕ್ಷವಾಗಿ ಜಾತಿ ಗಣತಿಯನ್ನು ಮಾಡುತ್ತಿದ್ದಾರೆ. ತಕ್ಕಂತೆ ಅರ್ಧ ಸಮೀಕ್ಷೆಯು ಮುಗಿಯುತ್ತಾ ಬಂದಿದೆ. ಸರ್ಕಾರ ಹೇಳಿಕೊಳ್ಳುವ ಪ್ರಕಾರ ಸಮೀಕ್ಷೆಯು ಕೇವಲ ಹಿಂದುಳಿದ ವರ್ಗಗಳ ಸಮೀಕ್ಷೆ ಎಂದು ಭಾವಿಸುವುದು ತಪ್ಪು. ಪ್ರಸ್ತುತವಾಗಿ ರಾಜ್ಯದಲ್ಲಿ ನೀಡುವ ಪಂಚ ಯೋಜನೆಗಳ ಸದುಪಯೋಗಗಳನ್ನು ಎಲ್ಲರೂ ಪಡೆದುಕೊಳ್ಳುತ್ತಿದ್ದಾರೆ. ಆದರೆ ಕೆಲವೊಂದಿಷ್ಟು ಜನ ಅರ್ಹತೆಗೆ ಮೀರಿ … Read more

Afghan Cricketers Killed: ಪಾಕಿಸ್ತಾನ ವಾಯುದಾಳಿ : ಅಫ್ಘಾನಿಸ್ತಾನದಲ್ಲಿ ಮೂವರು ಯುವ ಕ್ರಿಕೆಟ್ ಆಟಗಾರರ ಸಾವು – ಕ್ರೀಡಾ ಜಗತ್ತಿನಲ್ಲಿ ಆಘಾತ!

Pakistan-airstrike-Afghanistan

ಕಾಬುಲ್, ಅಕ್ಟೋಬರ್ 18: ಪಾಕಿಸ್ತಾನ ವಾಯುಪಡೆಯು ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದಲ್ಲಿ ನಡೆಸಿದ ವಾಯುದಾಳಿಯಲ್ಲಿ ಮೂವರು ಯುವ ಅಫ್ಘಾನ್ ಕ್ರಿಕೆಟ್ ಆಟಗಾರರು ದುರ್ಘಟನೆಗೆ ತುತ್ತಾಗಿದ್ದಾರೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು (ACB) ಅಧಿಕೃತವಾಗಿ ಈ ಘಟನೆ ದೃಢಪಡಿಸಿದ್ದು, ಈ ದಾಳಿಯಲ್ಲಿ ಒಟ್ಟು ಎಂಟು ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ಘಟನೆ ಪಕ್ತಿಕಾ ಪ್ರಾಂತ್ಯದ ಉರ್ಗೂನ್ ಜಿಲ್ಲೆಯಲ್ಲಿ ನಡೆದಿದೆ. ಯುವ ಆಟಗಾರರು ಸ್ನೇಹಪರ ಕ್ರಿಕೆಟ್ ಪಂದ್ಯವೊಂದನ್ನು ಮುಗಿಸಿ ಮನೆಗೆ ಹಿಂತಿರುಗಿದ ಕ್ಷಣದಲ್ಲೇ ಪಾಕಿಸ್ತಾನದ ವಾಯುದಾಳಿ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. … Read more

ಜಾನ್ಸನ್ ಬೇಬಿ ಪೌಡರ್ ನಿಂದ ಮಕ್ಕಳಿಗೆ ಬರುತ್ತೆ ಕ್ಯಾನ್ಸರ್..! ಏನಿದರ ಸತ್ಯ?

johnson-baby-powder-news

ನೀವು ನಿಮ್ಮ ಮಕ್ಕಳ ತ್ವಚೆಗೆ ಬಳಸುವ ಜಾನ್ಸನ್ ಬೇಬಿ ಪೌಡರ್ ಹಾಗೂ ಸೋಪ್ ಸುರಕ್ಷಿತವಾ? ಎಂದಾದರೂ ಯೋಚಿಸಿದ್ದೀರಾ? ಹೌದು ಲಂಡನ್ ಮೂಲದ ಈ ಕಂಪನಿಯ ಮೇಲೆ ಇದೀಗ ಆರೋಪ ಕೇಳಿ ಬರುತ್ತಿದ್ದು ಇದರಲ್ಲಿ ಕ್ಯಾನ್ಸರ್ ನಂತಹ ಕಾಯಿಲೆ ತರುವ ವಿಷಕಾರಿ ಕೆಮಿಕಲ್ ಗಳ ಬಳಕೆ ಇದೆ ಎಂದು ಬೃಹತ್ ಹೋರಾಟ ನಡೆದಿದೆ ಎನ್ನುವುದನ್ನು BBC ವರದಿ ಮಾಡಿದೆ. ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಇತಿಹಾಸ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯು 1886ರಲ್ಲಿ ಮೂವರು ಸಹೋದರರಿಂದ ಲಂಡನ್ ನಲ್ಲಿ … Read more

IRCTC New Rules: ಕನ್ಫರ್ಮ್ ಆದ ಟಿಕೆಟ್ಗಳನ್ನು ಕ್ಯಾನ್ಸಲ್ ಮಾಡಿದರೆ ರದ್ದತಿ ಶುಲ್ಕ ಪಾವತಿ ಮಾಡಬೇಕಾಗಿಲ್ಲ. ರೈಲ್ವೆ ಇಲಾಖೆಯ ಹೊಸ ನಿಯಮಗಳು.

irctc-new-rules-from-january-2026

IRCTC New Rules: ಪ್ರಯಾಣಿಕರ ಅನುಕೂಲತೆಯನ್ನು ಸುದಾರಿಸುವ ಗುರಿಯನ್ನು ಹೊಂದಿರುವ ರೈಲ್ವೆ ಸಚಿವಾಲಯವು ಹೊಸ ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದೆ. ಹೌದು, ರೈಲ್ವೆ ಇಲಾಖೆಯು ಇದೀಗ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ, ಇನ್ನು ಮುಂದೆ ಪ್ರಯಾಣಿಕರು ಯಾವುದೇ ರೀತಿಯ ರದ್ಧತಿ ಶುಲ್ಕವನ್ನು ಪಾವತಿಸದೆ ತಮ್ಮ ರೈಲು ಟಿಕೆಟ್ ಗಳನ್ನು ಮರು ನಿಗದಿಪಡಿಸಲು ಅನುವು ಮಾಡಿಕೊಡುತ್ತದೆ. ಮಾಧ್ಯಮ ಸಂವಾದದಲ್ಲಿ ಕೇಂದ್ರದ ರೈಲ್ವೆ ಸಚಿವರು ಪ್ರಯಾಣಿಕರಿಗೆ ನಾವು ಅನುಕೂಲ ಆಗುವ ರೀತಿಯಲ್ಲಿ ಈ ಹೊಸ ನಿಯಮವನ್ನು ಜನವರಿ 2026 ರಿಂದ … Read more

ಸರ್ಕಾರಿ ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್: 500 ಗ್ರಾಮ ಲೆಕ್ಕಿಗ (Village Accountant – VA) ಹುದ್ದೆಗಳ ನೇಮಕಾತಿ — ಸಂಪೂರ್ಣ ಮಾಹಿತಿ.

karnataka-village-accountant-recruitment-2025

ಕರ್ನಾಟಕ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ / ಪಿಯುಸಿ ವಿದ್ಯಾರ್ಥಿಗಳಿಗೂ ಒಳ್ಳೆಯ ಅವಕಾಶ! ರಾಜ್ಯ ಕಂದಾಯ ಇಲಾಖೆಯು 2025ರಲ್ಲಿ 500 ಗ್ರಾಮ ಲೆಕ್ಕಿಗ (Village Accountant – VA) ಹುದ್ದೆಗಳ ನೇಮಕಾತಿ ಪ್ರಕಟಿಸಿದೆ. ಸರ್ಕಾರೀ ಉದ್ಯೋಗ ಹುಡುಕುತ್ತಿರುವವರಿಗೆ ಇದು ಚೊಚ್ಚಲ ಅವಕಾಶ. ಈ ಲೇಖನದಲ್ಲಿ ನಾವು ಈ VA ಹುದ್ದೆಗಳ ವಿವರ, ಅರ್ಹತೆ, ಅರ್ಜಿ ವಿಧಾನ, ಆಯ್ಕೆ ಪ್ರಕ್ರಿಯೆ ಮತ್ತು ಮಹತ್ವದ ದಿನಾಂಕಗಳನ್ನು ಒದಗಿಸುತ್ತೇವೆ. ಹುದ್ದೆ ವಿವರಗಳು (Recruitment Details) ವಿಷಯ ವಿವರಣೆ ನೇಮಕಾತಿ ಸಂಸ್ಥೆ ಕರ್ನಾಟಕ ರಾಜ್ಯ ಕಂದಾಯ … Read more

ಭಾರತದ ಯುವಕರಿಗೆ ದೊಡ್ಡ ಅವಕಾಶ: PM Internship Scheme 2025 ಮೂಲಕ ದೇಶದ ಅಗ್ರ ಕಂಪನಿಗಳಲ್ಲಿ ಇಂಟರ್ನ್‌ಶಿಪ್, ತಿಂಗಳಿಗೆ ₹5,000 ಸ್ಟೈಪೆಂಡ್.

PM-Internship-Scheme-2025

ವಿದ್ಯಾಭ್ಯಾಸ ಮುಗಿಸಿದ ಬಳಿಕ ಉತ್ತಮ ಕಂಪನಿಯಲ್ಲಿ ಕೆಲಸ ಹಿಡಿಯಬೇಕೆಂಬುದು ಪ್ರತಿಯೊಬ್ಬ ಯುವಕ‑ಯುವತಿಯ ಕನಸು, ಅದನ್ನು ನನಸುಗೊಳಿಸಲು ಕೇಂದ್ರ ಸರ್ಕಾರ PM Internship Scheme 2025 ಅನ್ನು ಆರಂಭಿಸಿದೆ. ದೇಶದಾದ್ಯಂತ 24 ಪ್ರಮುಖ ಕ್ಷೇತ್ರಗಳಲ್ಲಿ 12 ತಿಂಗಳ ಇಂಟರ್ನ್‌ಶಿಪ್ ಅವಕಾಶಗಳನ್ನು ನೀಡುವ ಈ ಯೋಜನೆ, ಹಸ್ತಚಾಲಿತ ಅನುಭವ, ಉದ್ಯೋಗಪಾತ್ರತೆ ಮತ್ತು ಉದ್ಯಮ ಸಂಪರ್ಕಗಳನ್ನು ಕಟ್ಟಿಕೊಡುವ ವೇದಿಕೆಯಾಗುತ್ತಿದೆ. ಏನು ಈ PM Internship Scheme 2025? ಕೇಂದ್ರ ಹಣಕಾಸು ಮತ್ತು ನಿಗಮ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ … Read more

Indina Rashi Bhavishya: ಈ ರಾಶಿಯವರ ಕನಸುಗಳಿಗೆ ಅಡೆತಡೆ — ಇಂದಿನ ರಾಶಿ ಭವಿಷ್ಯ ನೋಡಿ!

today astrology in kannada

ಇಂದಿನ ದಿನದ ಗ್ರಹಗತಿಯ ಪ್ರಕಾರ ನಿಮ್ಮ ರಾಶಿಗೆ ಏನಿದೆ ತಿಳಿದುಕೊಳ್ಳಿ. Indina rashi bhavishya, daily horoscope kannada, today rashi bhavishya in kannada — ಈ ದಿನದ ಭವಿಷ್ಯ ಸಂಪೂರ್ಣ ವಿವರ ಇಲ್ಲಿದೆ. Indina Rashi Bhavishya – ಅಕ್ಟೋಬರ್ 13, ಸೋಮವಾರ ಇಂದಿನ ಪಂಚಾಂಗ – ಅಕ್ಟೋಬರ್ 13, 2025 (ಸೋಮವಾರ) ವಿವರ ಮಾಹಿತಿ ಶಕವರ್ಷ ಶಾಲಿವಾಹನ ಶಕ ೧೯೪೮ (ವಿಶ್ವಾವಸು ಸಂವತ್ಸರ) ಅಯನ / ಋತು ದಕ್ಷಿಣಾಯನ / ಶರದ್ ಋತು … Read more

ದಸರಾ ಶುಭಾಶಯ! ಸರ್ಕಾರಿ ನೌಕರರ DA 3% ಹೆಚ್ಚಳ, ಬಂಪರ್ ಬೋನಸ್ ಘೋಷಣೆ..!

DA-hike-central-government

ಕೇಂದ್ರ ಸರ್ಕಾರವು 2025ರ ದಸರಾ ಮತ್ತು ದೀಪಾವಳಿ ಹಬ್ಬಗಳ ಹಿನ್ನೆಲೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇಕಡಾ 3ರಷ್ಟು ತುಟ್ಟಿ ಭತ್ಯೆ (DA) ಹೆಚ್ಚಳವನ್ನು ಅಧಿಕೃತವಾಗಿ ಘೋಷಿಸಿದೆ. ಸೆಪ್ಟಂಬರ್ 30ರಂದು ನಡೆದ ಸಚಿವ ಸಂಪುಟ ಸಭೆಯ ನಂತರ ಈ ನಿರ್ಧಾರವನ್ನು ಹೊರ ತಂದಿದ್ದು, ಜುಲೈ 1, 2025ರಿಂದಲೇ ಹೊಸ ದರ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ಈ ಮೂಲಕ ಶೇಕಡಾ 55ರಷ್ಟು ಇದ್ದ DA ದರವನ್ನು ಶೇಕಡಾ 58ಕ್ಕೆ ಸುಧಾರಿಸಿದ್ದು, ಇದರ ಫಲವನ್ನು 49.19 ಲಕ್ಷ ಕೇಂದ್ರ … Read more

Rajasthan Cough Syrup Children Death News: ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ ದುರಂತ: ಇಬ್ಬರು ಮಕ್ಕಳ ಅಕಾಲ ಮರಣ..! ಪೋಷಕರಿಗೆ ಎಚ್ಚರಿಕೆ!

Rajasthan-Cough-Syrup-Children-Death-News

ರಾಜಸ್ಥಾನದಲ್ಲಿ ನಡೆದ ಹೃದಯ ಕಲುಕುವ ಘಟನೆ ಪೋಷಕರಿಗೆ ದೊಡ್ಡ ಪಾಠವಾಗಿದೆ. ಸಾಮಾನ್ಯವಾಗಿ ಮಕ್ಕಳಿಗೆ ಜ್ವರ ಅಥವಾ ಕೆಮ್ಮು ಬಂದಾಗ ಪೋಷಕರು ವೈದ್ಯರನ್ನು ಭೇಟಿಯಾಗುವ ಬದಲು ನೇರವಾಗಿ ಔಷಧಿ ಅಂಗಡಿಯಲ್ಲಿ ಸಿರಪ್ ಖರೀದಿಸಿ ಕೊಡುತ್ತಾರೆ. ಆದರೆ, ಇಂತಹ ನಿರ್ಲಕ್ಷ್ಯ ಕೆಲವೊಮ್ಮೆ ಪ್ರಾಣಾಪಾಯಕ್ಕೆ ಕಾರಣವಾಗಬಹುದು ಎಂಬುದನ್ನು ಇತ್ತೀಚಿನ ಘಟನೆ ಸ್ಪಷ್ಟಪಡಿಸಿದೆ. Rajasthan Cough Syrup Children Death News ಇತ್ತೀಚಿನ ಪ್ರಕರಣದಲ್ಲಿ, ಸಿಕಾರ್ ಮತ್ತು ಭರತ್ಪುರ ಜಿಲ್ಲೆಗಳಲ್ಲಿ ಇಬ್ಬರು ಮಕ್ಕಳು ಕೆಮ್ಮಿನ ಸಿರಪ್ ಸೇವಿಸಿದ ನಂತರ ಅಕಾಲ ಮರಣವನ್ನಪ್ಪಿದ್ದಾರೆ. ಜೈಪುರ … Read more

PM Kisan 21ನೇ ಕಂತಿನ ಹಣ ಬಿಡುಗಡೆ..! ಆದರೆ ನಿಮಗೆ ಇನ್ನು ಬಂದಿಲ್ವಾ? ಇಲ್ಲಿದೆ ನೋಡಿ ಅಪ್ಡೇಟ್.

pm-kisan-21th-installment-date-2025

pm kisan 21th installment date 2025: ಯೋಜನೆಯ 21ನೇ ಕಂತಿನ ಹಣವನ್ನು ತುರ್ತು ನೆರವಿನ ರೂಪದಲ್ಲಿ ಮೂರು ರಾಜ್ಯಗಳ (ಹಿಮಾಚಲ ಪ್ರದೇಶ, ಪಂಜಾಬ್, ಉತ್ತರಾಖಂಡ) ರೈತರಿಗೆ ಮಾತ್ರ ಮೊದಲು ಬಿಡುಗಡೆ ಮಾಡಲಾಗಿದೆ; ಸುಮಾರು ₹540 ಕೋಟಿಯನ್ನು 27 ಲಕ್ಷಕ್ಕಿಂತ ಹೆಚ್ಚು ರೈತರ ಖಾತೆಗೆ ಜಮಾ ಮಾಡಲಾಗಿದೆ. ಯಾವ ರಾಜ್ಯಗಳಿಗೆ ಬಿಡುಗಡೆ? ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರವಾಹ–ಭೂಕುಸಿತದಿಂದ ಹಾನಿಗೊಳಗಾದ ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡ ರಾಜ್ಯಗಳ ರೈತರಿಗೆ 21ನೇ ಕಂತನ್ನು … Read more

Join WhatsApp